ಉಪಯುಕ್ತ ಮಾಹಿತಿ
ದರ್ಶನ ಹಾಗೂ ಪೂಜಾ ವೇಳೆ:
ಬೆಳಿಗ್ಗೆ 7-30 ರಿಂದ 2-00 ರವರೆಗೆ | ಮಧ್ಯಾಹ್ನ 3-30 ರಿಂದ ಸಂಜೆ 6-00 ರವರೆಗೆ ಹಾಗೂ ರಾತ್ರಿ 7-30 ರಿಂದ ರಾತ್ರಿ 9-00 ರವರೆಗೆ
ಅಭಿಷೇಕದ ವೇಳೆ :
ಬೆಳಿಗ್ಗೆ 6-00 ರಿಂದ 7:30 ರವರೆಗೆ, ಸಂಜೆ 6-00 ರಿಂದ 7-30 ರವರೆಗೆ | ಶುಕ್ರವಾರಗಳಲ್ಲಿ ಬೆಳಿಗ್ಗೆ 5-00 ರಿಂದ 6-00 ರವರೆಗೆ
ಅನ್ನದಾಸೋಹ
ಶ್ರೀ ಚಾಮುಂಡೇಶ್ವರಿ ಉಚಿತ ಅನ್ನದಾಸೋಹ ಯೋಜನೆಯಲ್ಲಿ ಪ್ರತಿ ದಿನ ಬೆಳಿಗ್ಗೆ 7-30 ರಿಂದ 10-00 ರವರೆಗೆ, ಮಧ್ಯಾಹ್ನ 12-00 ರಿಂದ 3-30 ರವರೆಗೆ, ರಾತ್ರಿ 7-30 ರಿಂದ 9-00 ರವರೆಗೆ.
ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪ್ರತಿ 15 ನಿಮಿಷಕ್ಕೆ ಒಂದು ಮೈಸೂರು ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ಹೊರಡುತ್ತದೆ.
ಚಾಮುಂಡಿಬೆಟ್ಟ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಿದ್ದು, ಭಕ್ತಾದಿಗಳು ಪ್ಲಾಸ್ಟಿಕ್ ಚೀಲ ಇತ್ಯಾದಿಗಳನ್ನು ಬೆಟ್ಟದಲ್ಲಿ ಬಳಸಬಾರದಾಗಿ ಕೋರಿಕೆ.
English
|
ಕನ್ನಡ
ಕರ್ನಾಟಕ ಸರ್ಕಾರ
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮುಂಡಿ ಬೆಟ್ಟ , ಮೈಸೂರು
ಕರ್ನಾಟಕ ಸರ್ಕಾರ
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಚಾಮುಂಡಿ ಬೆಟ್ಟ, ಮೈಸೂರು
ಮುಖ ಪುಟ
ಸಮೂಹ ದೇವಸ್ಥಾನಗಳು
ಸ್ಥಳ ಪುರಾಣ
ಸೇವಾ / ಕೊಠಡಿ ಬುಕಿಂಗ್
ಸೌಲಭ್ಯಗಳು
ಜಾತ್ರೆಗಳ ವಿವರ
ಗ್ಯಾಲರಿ
ಪ್ರವಾಸಿ ತಾಣಗಳು
ಸಂಪರ್ಕ
x
ಪ್ರತಿಕ್ರಿಯೆ
*
ಹೆಸರು :
*
*
ಇಮೇಲ್ :
*
ದೂರವಾಣಿ :
ನಗರ :
*
ಸಂದೇಶ :
Submit
ದೇವಸ್ಥಾನದಲ್ಲಿ ಜರುಗುವ ಜಾತ್ರೆಗಳ ವಿವರ
ಮುಖ ಪುಟ ::
ಜಾತ್ರೆಗಳ ವಿವರ
ಉತ್ಸವಗಳು ಹಾಗೂ ಅವುಗಳು ಯಾವಾಗ ಜರಗುವವು ಎಂಬ ವಿವರ ಹೀಗಿದೆ
ಶ್ರೀ ಚಾಮುಂಡೇಶ್ವರಿ ವರ್ಧಂತಿ ಉತ್ಸವ - ಆಷಾಡ ಮಾಸ ಕೃಷ್ಣಪಕ್ಷ ಸಪ್ತಮಿ ರೇವತಿ ನಕ್ಷತ್ರದ ದಿವಸ.
ಶ್ರೀ ಚಾಮುಂಡೇಶ್ವರಿ ಶಯನೋತ್ಸವ - ಆಶ್ವಯುಜ ಕೃಷ್ಣಪಕ್ಷ ತೃತೀಯಾ ದಿವಸ.
ಶ್ರೀ ಚಾಮುಂಡೇಶ್ವರಿ ಮುಡಿ ಉತ್ಸವ - ಅಶ್ವಯುಜ ಕೃಷ್ಣಪಕ್ಷ ಪಂಚಮಿ ದಿವಸ.
ಶ್ರೀ ಚಾಮುಂಡೇಶ್ವರಿ ವಸಂತೋತ್ಸವ - ಚೈತ್ರಶುಕ್ಲ ಪಾಡ್ಯದ ದಿವಸ.
ಶ್ರಿ ಚಾಮುಂಡೇಶ್ವರಿ ಶರನ್ನವರಾತ್ರಿ ಉತ್ಸವಗಳು - ಆಶ್ವಯುಜ ಶುಕ್ಲ ಪಾಡ್ಯದ ದಿನದಿಂದ ದಶಮಿ ದಿನದವರೆಗೆ.
ಶ್ರೀ ಚಾಮುಂಡೇಶ್ವರಿ ಕೃತಿಕೋತ್ಸವ - ಕಾರ್ತಿಕಮಾಸ ಪೂರ್ಣಮಿ ದಿವಸ.
ಶ್ರೀ ಚಾಮುಂಡೇಶ್ವರಿ ಕೊಠಾರೋತ್ಸವ - ಪುಷ್ಯಮಾಸದಲ್ಲಿ 4ನೇ ದಿನಾಂಕದಿಂದ .
ಶ್ರೀ ಚಾಮುಂಡೇಶ್ವರಿ (ಜಾತ್ರೆ) ರಥೋತ್ಸವ - ಆಶ್ವಯುಜ ಮಾಸ ಪೂರ್ಣಿಮೆ ಉತ್ತರಾ ನಕ್ಷತ್ರ.
ತೆಪ್ಪೋತ್ಸವ - ಆಶ್ವಯುಜ ಕೃಷ್ಣಪಕ್ಷ ದ್ವಿತೀಯಾ ದಿವಸ.
ಶ್ರೀ ಮಹಾಬಲೇಶ್ವರಸ್ವಾಮಿ ರಥೋತ್ಸವ - ಪಾಲ್ಗುಣ ಕ್ರಷ್ಣ ಷಷ್ಟಿ ದಿವಸ.
ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ - ಮಾಘಮಾಸದ 3ನೇ ಭಾನುವಾರ.
All Rights Reserved.